ದಿನಾಂಕ:09-12-2020 ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ದೇವದುರ್ಗ ವತಿಯಿಂದ ವರ್ಚುವಲ್ ಮೂಲಕ ಮಕ್ಕಳಿಗೆ ತರಬೇತಿ ನೀಡುವ ಬಗ್ಗೆ ಹಾಗೂ ನೋಂದಣಿ ಮಾಡಿಸುವ ಬಗ್ಗೆ ತರಬೇತಿಯನ್ನು ಆಯೋಜಿಸಲಾಗಿತ್ತು.ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಶಿವರಾಜ ಬಿರಾದಾರ್ ಬಿ.ಆರ್.ಸಿ.ಕೋಡಿನೇಟರ್ ದೇವದುರ್ಗ ವಹಿಸಿದ್ದರು.ಮುಖ್ಯಅತಿಥಿಗಳಾಗಿ ಶ್ರೀಮತಿ ಸುಜಾತ ಹೊನ್ನಾರ್ ಡಿ.ವೈ.ಸಿ.ಪಿ.ರಾಯಚೂರು, ಅತಿಥಿಗಳಾಗಿ ಶ್ರೀ ತಿರುಪತಿ ಸೂಗುರ್ ಅಧ್ಯಕ್ಷರು, ಶ್ರೀ ನಿಂಗಪ್ಪ ಆಲ್ಯಾಳಾ ಟಿ.ಪಿ.ಓ.ದೇವದುರ್ಗ, ಶ್ರೀ ಹುಸೇನ್ ಪೀರ್ ಮುಖ್ಯಗುರುಗಳು ಸ.ಪ್ರೌ.ಶಾಲೆ.ಹರಿಕೇರಾ, ಶ್ರೀಮತಿ ಸುಮಂಗಲ ಉಪಾಧ್ಯಕ್ಷರು ಹಾಗೂ ರೇಂಜರ್ ಲೀಡರ್, ಶ್ರೀ ರಂಗನಾಥ ಚಲುವಾದಿ ಕಾರ್ಯದರ್ಶಿಗಳು,ಕು.ಅಂಬಣ್ಣ ನಾಯಕ ಎಸ್.ಜಿ.ವಿ., ಶ್ರೀ ಲಿಂಗಣ್ಣ ಖಜಾಂಚಿ, ಹಾಗೂ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಮತ್ತು ಕಬ್ ಮಾಸ್ಟರ್, ಫ್ಲಾಕ್ ಲೀಡರ್ ಮತ್ತು ಸ್ಕೌಟ್ ಮಾಸ್ಟರ್ ಗೈಡ್ ಕ್ಯಾಪ್ಟನ್ ರೇಂಜರ್ ಲೀಡರ್ ರವರು ಉಪಸ್ಥಿತರಿದ್ದರು.
Comments
Post a Comment